Description
Writer:A.R.Manikanth
Publication:Nilima Prakashana
Pages:176
Year of Publication:2014
ಅವಕಾಶ ವಂಚಿತರ,ಅಸಹಾಯಕ ಕಂಗಾಲರ,ವಿಕಲಚೇತನರ ಎದೆಗುಂದದ ನಿರಂತರ ಪರಿಶ್ರಮ ಹಾಗೂ ಅಕ್ಷತ ಆಶಾಭಾವನೆಯ ಪ್ರೇರಣೆಯಿಂದ ಅವರು ಮುಟ್ಟಿದ ಮೇಲ್ನೆಲೆ,ರೂಢಿಸಿಕೊಂಡ ವಿನಯಶಾಲೀನತೆ,ಎಸಗಿದ ಲೋಕೋಪಕಾರ ಮತ್ತಿತ್ತರ ಸಕಾರಾತ್ಮಕ ವಿವರಗಳು ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ರೇಖಿತವಾಗಿವೆ.
ಪ್ರಕಟಣೆ: ನೀಲಿಮಾ ಪ್ರಕಾಶನ 2014
ಲೇಖಕರು: ಎ ಆರ್ ಮಣಿಕಾಂತ್
Reviews
There are no reviews yet.