Kodagina Thallana Duranthada Hindiruva Samasyagalu

180.00

Out of stock

Description

Written by Sr. Journalist Ithichanda Ramesh Uthappa.

Pages 200

Published by Yuktha Prakashana

ಕೊಡಗಿನಂತಹ ದುರಂತ ಇದೀಗ ರಾಜ್ಯದ ಹಲವು ಭಾಗಗಳಲ್ಲಿ ಕಂಡು ಬರುತ್ತಿದೆ. ಈ ದುರಂತಕ್ಕೆ ಕಾರಣವೇನು ಎನ್ನುವುದು ಇಲ್ಲಿವರೆಗೆ ಬಹಿರಂಗವಾಗಲಿಲ್ಲ.

ಇದರಲ್ಲಿ ಕೆಲವು ಮುಚ್ಚಿಟ್ಟ ಸತ್ಯಗಳಿವೆ. ಈ ಕೃತಿಯಲ್ಲಿ ಅವುಗಳನ್ನು ತೆರೆದಿಡಲಾಗಿದೆ. ದುರಂತವನ್ನು ಕಣ್ಣಾರೆ ಕಂಡಿರುವ ಲೇಖಕರು ಹಲವು ಸತ್ಯಗಳನ್ನು ತೆರೆದಿಟ್ಟಿದ್ದಾರೆ.

ಕೊಡಗಿನಲ್ಲಿ ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿ, ಹೋಂಸ್ಟೇ ಹೆಸರಿನಲ್ಲಿ ಹೊರರಾಜ್ಯದವರು ನಡೆಸುತ್ತಿರುವ ದಂಧೆ, ಆಡಳಿತದ ಜಾಣ ಕುರುಡು, ಪ್ರವಾಸೋದ್ಯಮ ನೀತಿ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ಕೇವಲ ಕೊಡಗಿಗೆ ಮಾತ್ರ ಸಂಬಂಧಿಸದೆ ಒಟ್ಟಾರೆ ಪರಿಸರ ಅಧ್ಯಯನದ ಸಂಗ್ರಹಯೋಗ್ಯ ಕೃತಿ ಇದಾಗಿದೆ.

Reviews

There are no reviews yet.

Be the first to review “Kodagina Thallana Duranthada Hindiruva Samasyagalu”

Your email address will not be published. Required fields are marked *